Kural - 597

Kural 597
Holy Kural #597
ಒಡಲನ್ನು ಪೂದೆ ಅಂಬುಗಳಿಂದ (ಮಳೆಗರೆದು) ಗಾಯಗೊಳಿಸಿ ಅಚೇತನಗೊಳಿಸಿದರೂ ಆನೆ ತನ್ನ ಧೈರ್ಯದ ನಿಲುವನ್ನು ತಾಳಿಕೊಂಡೇ
ಇರುತ್ತದೆ; ಅದೇ ರೀತಿ ಸಾಮರ್ಥ್ಯವುಳ್ಳವರು ಎಲ್ಲ ಕಳೆದುಕೊಂಡರೂ ಅಧೀರರಾಗುವುದಿಲ್ಲ.

Tamil Transliteration
Sidhaivitaththu Olkaar Uravor Pudhaiyampir
Pattuppaa Toondrung Kaliru.

SectionDivision II: ಅರ್ಥ ಭಾಗ
Chapter Groupಅಧ್ಯಾಯ: 39 - 48
chapterಸಾಮರ್ಥ್ಯವುಳ್ಳವನಾಗಿರುವುದು