Kural - 622

Kural 622
Holy Kural #622
ಪ್ರವಾಹದಂತೆ ಮೇರೆವರಿದು ಬರುವ ಸಂಕಟವನ್ನು, ಅರಿವುಳ್ಳವನು ತನ್ನ ಮನಸ್ಸಿನಲ್ಲಿ ನೆನೆದು, ಧೈರ್ಯವಾಗಿ ಎದುರಿಸಬಲ್ಲವನಾದರೆ,
ಆ ಸಂಕಟವು ಮಾಯವಾಗಿ ಬಿಡುವುದು.

Tamil Transliteration
Vellath Thanaiya Itumpai Arivutaiyaan
Ullaththin Ullak Ketum.

SectionDivision II: ಅರ್ಥ ಭಾಗ
Chapter Groupಅಧ್ಯಾಯ: 39 - 48
chapterಆಪತ್ತಿನಲ್ಲಿ ಸ್ಥೈರ್ಯ